ಆನೆಗುಂಡಿ: ತೋಟಕ್ಕೆ ನುಗ್ಗಿದ ಮಳೆ ನೀರು

0

ಹಿರೇಬಂಡಾಡಿ: ಹರೀಶ್ ಆನೆಗುಂಡಿ ಎಂಬವರ ಮನೆಯ ಪಕ್ಕದಲ್ಲಿ ಗುಡ್ಡ ಜರಿದು ತೋಡಿಗೆ ಬಿದ್ದ ಪರಿಣಾಮ ಹರಿಯುವ ನೀರಿಗೆ ತಡೆಯುಂಟಾಗಿ ನೀರು ತೋಟಕ್ಕೆ ನುಗ್ಗಿ ತೋಟ ಜಲಾವೃತಗೊಂಡ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here