ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಸರೋಜಿನಿ ಮತ್ತು ಪದ್ಮಯ್ಯ ಗೌಡರ ಪುತ್ರ ಪ್ರಶಾಂತ್ ಎಂ. ಮತ್ತು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಲಲಿತ ಮತ್ತು ಉಗ್ಗಪ್ಪ ಗೌಡರ ಪುತ್ರಿ ದೀಪಿಕಾ ಕೆ.ರವರ ವಿವಾಹವು ಜೂ.2ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಂಗಣದಲ್ಲಿ ನಡೆಯಿತು.