ನೆಲ್ಯಾಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಸಂತ ಅಲ್ಫೋನ್ಸ ಕ್ಷೇತ್ರದ ವಾರ್ಷಿಕ ಮಹಾಸಭೆ ಧರ್ಮ ಗುರು ವಂ. ಫಾ. ಶಾಜಿ ಮಾತ್ಯು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. 2024-25ಸಾಲಿನ ಲೆಕ್ಕ ಪತ್ರ ಮಂಡಿಸಲಾಯಿತು.
2025-26 ನೇ ಸಾಲಿನ ನೂತನ ಟ್ರಸ್ಟಿ ಗಳಾಗಿ ಜೋನ್ಸನ್ ಪುಳಿಕ್ಕಲ್, ರೆಜಿ ಕೊಳಂಗರಾತ್ತ್, ಜೋಯ್ ಪುತ್ತೆನ್ ಪರಂಭಿಲ್ , ರಾಜೇಶ್ ತೆಕ್ಕನಾಟ್ಟ್,ಕಾರ್ಯದರ್ಶಿಯಾಗಿ ಜೆಸ್ಸಿ ಪುತ್ತೆನ್ ಪುರ ಹಾಗೂ ಅಕೌಂಟಟ್ ಆಗಿ ಸುರೇಶ್ ಪುನ್ನತ್ತಾನಮ್ ಇವರನ್ನು ಆಯ್ಕೆಮಾಡಲಾಯಿತು. ಧರ್ಮ ಗುರು ವಂದನಿಯ ಫಾ ಶಾಜಿ ಮಾತ್ಯು ಪ್ರಮಾಣವಚನ ಬೋಧಿಸಿದರು.