ಪುತ್ತೂರು: ದರ್ಬೆ ಪ್ರೇಮಾ ಬೇಕರಿ ಎದುರುಗಡೆಯ ಕೆ.ಎಂ ಗೌಡ ಬಿಲ್ಡಿಂಗ್ ನಲ್ಲಿ ಜಯಶಂಕರ ಮೆಡಿಕಲ್ಸ್ ಜೂ.6 ರಂದು ಶುಭಾರಂಭಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ದರ್ಬೆ ಮರಿಕೆ ಕ್ಲಿನಿಕ್ ವೈದ್ಯ ಡಾ.ಸತೀಶ್ ಎ.ಪಿ, ಮಾಯಿದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್ ವೈದ್ಯ ಡಾ.ಶ್ರೀಪ್ರಕಾಶ್ ಬಿ, ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿನ ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್ ನ ಡಾ.ನಝೀರ್ ಅಹಮದ್ ರವರು ಭಾಗವಹಿಸಲಿದ್ದಾರೆ ಎಂದು ಜಯಶಂಕರ ಮೆಡಿಕಲ್ಸ್ ಮಾಲಕ ಕೃಷ್ಣಪ್ರಸಾದ್ ಕೆ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.