ಶುಭವಿವಾಹ : ಯೋಗೀಶ – ಚೈತ್ರಾ

0

ಪುಣಚ ಕೃಷ್ಣಮೂಲೆ ಬೈಲು ಲಲಿತಾ ಮತ್ತು ವಿಶ್ವನಾಥ ಬಂಗೇರರವರ ಪುತ್ರ ಯೋಗೀಶ ಮತ್ತು ನರಿಮೊಗರು ಗ್ರಾಮದ ಒತ್ತೆಮುಂಡೂರು ದಿ. ಅಣ್ಣಿ ಪೂಜಾರಿಯವರ ಪುತ್ರಿ ಚೈತ್ರಾರವರ ವಿವಾಹವು ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜೂ.8ರಂದು ನಡೆಯಿತು.

LEAVE A REPLY

Please enter your comment!
Please enter your name here