ಇಂದಿನ ಕಾರ್ಯಕ್ರಮ (09-06-2025)

0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ೩೬ ಯತಿಗಳ ಸಾನಿಧ್ಯ ಹೊಂದಿದ ಸ್ವರ್ಣಪಾದುಕಾ ಪೂಜೆ, ಶ್ರೀ ಗುರುಪರಂಪರಾ ಭಿಕ್ಷಾ ಸೇವೆ
ನಿಡ್ಪಳ್ಳಿ ಗ್ರಾ.ಪಂ ಕಚೇರಿಯ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಬೆಳಿಗ್ಗೆ ೯.೩೦ರಿಂದ ಪ್ರಾರಂಭೋತ್ಸವ, ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈಯವರ ೭೮ನೇ ಹುಟ್ಟುಹಬ್ಬ ಆಚರಣೆ
ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ, ರೈತ-ವಿಜ್ಞಾನಿ ಸಂವಾದ, ತೋಟಗಾರಿಕೆ, ಹೈನುಗಾರಿಕೆ, ಗೇರು ಕೃಷಿ ಮಾಹಿತಿ ಕಾರ್ಯಾಗಾರ
ಬನ್ನೂರು ಗ್ರಾ.ಪಂ ಸಭಾಂಗಣದಲ್ಲಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದ ಸ್ಥಳಾಂತರಗೊಂಡು ಶುಭಾರಂಭ
ಬನ್ನೂರು ಹಿ.ಪ್ರಾ ಶಾಲೆಯಲ್ಲಿ ಎಂಆರ್‌ಪಿಎಲ್‌ನ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕೊಠಡಿಗಳ ಉದ್ಘಾಟನೆ
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಜನಭವನದಲ್ಲಿ ಪುತ್ತೂರು ತಾಲೂಕು ಕಬಕ ಗ್ರಾಮದ ಬೈಪದವು ಜಯರಾಮ ಜೋಯಿಸರ ಪುತ್ರ ಈಶ್ವರಚಂದ್ರ ಶರ್ಮ ಮತ್ತು ಮಂಜೇಶ್ವರ ತಾಲೂಕು ಪೈವಳಿಕೆ ಗ್ರಾಮದ ಮಳಿವು ಶ್ರೀಧರ ಭಟ್ಟರ ಪುತ್ರಿ ಶ್ರೀಲಕ್ಷ್ಮೀಯವರ ವಧುಗೃಹಪ್ರವೇಶಾಂಗ ಸಮಾರಂಭ
ಶುಭಾರಂಭ
ಹಿರಿಯಡ್ಕ ಮುಖ್ಯರಸ್ತೆ ಹಳೇ ಅಂಚೆ ಕಛೇರಿಎದುರುಗಡೆ, ೧ನೇ ಮಹಡಿಯಲ್ಲಿ ಬೆಳಿಗ್ಗೆ ೧೦ಕ್ಕೆ ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ೨೮ನೇ ಹಿರಿಯಡ್ಕ ಶಾಖೆಯ ಉದ್ಘಾಟನೆ

LEAVE A REPLY

Please enter your comment!
Please enter your name here