ಪುತ್ತೂರು: ರಾಜ್ಯ ಕೃಷಿ ಇಲಾಖೆಯಲ್ಲಿ ಅಯ್ದ ಕೃಷಿ ಉಪಕರಣಗಳಿಗೆ ಸಬ್ಸಿಡಿ ಸೌಲಭ್ಯ ಲಭ್ಯವಿದ್ದು, ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸಬ್ಸಿಡಿ ಸೌಲಭ್ಯ ಪಡೆಯಲು ಬಯಸುವ ಆಸಕ್ತ ರೈತರು ಸಾಯ ಎಂಟರ್ಪ್ರೈಸಸ್ ನ ಪುತ್ತೂರು ಶಾಖೆಯ 7338401852, ಬೆಳ್ತಂಗಡಿ ಶಾಖೆಯ 8904473852, ಸುಳ್ಯ ಶಾಖೆಯ 8277405852, ಮೂಡಬಿದ್ರಿ ಶಾಖೆಯ 9480250852, ಮಂಗಳೂರು ಶಾಖೆಯ 9445532942, ಕಡಬ ಶಾಖೆಯ 9481265852, ವಿಟ್ಲ ಶಾಖೆಯ 9448945852 ಮತ್ತು ಕಿನ್ನಿಗೋಳಿ ಶಾಖೆಯ 8277433852 ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.