ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿ ಶಾಲಾ ಸಂಸತ್ತಿನ ರಚನೆಯಾಯಿತು.
ಶಾಲಾ ನಾಯಕನಾಗಿ 7ನೇ ತರಗತಿ ಪೂರ್ವಿತ್, ಉಪನಾಯಕನಾಗಿ ಆರನೇ ತರಗತಿ ಲಿಖಿತ್ ಬಹುಮತದಿಂದ ಆಯ್ಕೆಯಾದರು.
ನೀರಾವರಿ ಮಂತ್ರಿಯಾಗಿ ದೀಪಕ್, ಉಪಮಂತ್ರಿಯಾಗಿ ಪ್ರೇಮ್, ಕ್ರೀಡಾ ಮಂತ್ರಿಯಾಗಿ ವಿವೇಕ್, ಉಪಮಂತ್ರಿಯಾಗಿ ಸುಜಿತ್, ಗೃಹ ಮಂತ್ರಿಯಾಗಿ ಪ್ರೀತಮ್, ಉಪಮಂತ್ರಿಯಾಗಿ ಲೋಲಾಕ್ಷ, ವಾರ್ತಾ ಮಂತ್ರಿಯಾಗಿ ವಿಶ್ಮ, ಉಪಮಂತ್ರಿಯಾಗಿ ಸ್ವಾತಿ, ತೋಟಗಾರಿಕಾ ಮಂತ್ರಿಯಾಗಿ ಮನ್ವಿತ್, ಉಪಮಂತ್ರಿಯಾಗಿ ಶನ್ಮಿತ್, ಆರೋಗ್ಯಮಂತ್ರಿಯಾಗಿ ಶ್ರೀಯಾ, ಉಪಮಂತ್ರಿಯಾಗಿ ಅನುಷ್ಯ, ಸ್ವಚ್ಛತಾ ಮಂತ್ರಿಯಾಗಿ ಧನ್ವಿತ್ ,ಉಪಮಂತ್ರಿಯಾಗಿ ರಂಜಿತ್, ಶಿಕ್ಷಣ ಮಂತ್ರಿಯಾಗಿ ಧನ್ವಿ, ಉಪಮಂತ್ರಿಯಾಗಿ ಗನನ್ಯ, ಆಹಾರ ಮಂತ್ರಿಯಾಗಿ ರಚನಾ, ಉಪಮಂತ್ರಿಯಾಗಿ ತ್ರಿಶ ,ಸಾಂಸ್ಕೃತಿಕ ಮಂತ್ರಿಯಾಗಿ ಅದಿತಿ, ಉಪಮಂತ್ರಿಯಾಗಿ ಹವಿಶ್, ವಿರೋಧ ಪಕ್ಷದ ನಾಯಕಿಯಾಗಿ ಕೌಶಿತ ಆಯ್ಕೆಯಾದರು. ನೂತನ ಮಂತ್ರಿಮಂಡಲಕ್ಕೆ ಶಿಕ್ಷಕ ವೃಂದ ಮಾರ್ಗದರ್ಶನ ಹಾಗೂ ಸಹಕಾರ ನೀಡಿದರು