ಪಾಣಾಜೆ: ನಾರಾಯಣ ನಾಯ್ಕ ಕಾಟುಕುಕ್ಕೆ ನಾಪತ್ತೆ

0

ನಿಡ್ಪಳ್ಳಿ: ಕಾಟುಕುಕ್ಕೆ ನಿವಾಸಿ ಕೃಷಿ ಕೂಲಿ ಕಾರ್ಮಿಕ ನಾರಾಯಣ ನಾಯ್ಕ ಎಂಬವರು ಜೂ.12ರಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಜೂ.12 ರಂದು ಮಧ್ಯಾಹ್ನ ಮನೆಯಿಂದ  ಅರ್ಲಪದವಿಗೆ ಎಂದು ಹೊರಟು ಬಂದವರು ಬಳಿಕ ಮನೆಗೆ ಹಿಂತಿರುಗಿಲ್ಲ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಇವರು ಅಡಿಕೆ ತೆಗೆಯುವ, ಮದ್ದು ಸಿಂಪಡಿಸುವ ಕೆಲಸ ಮಾಡುತ್ತಿದ್ದರು. ಯಾರಿಗಾದರೂ ಕಂಡು ಬಂದಲ್ಲಿ ಈ ನಂಬರ್‌ ಗೆ ಕರೆ ಮಾಡಬಹುದು. 8217673581

LEAVE A REPLY

Please enter your comment!
Please enter your name here