ನೆಟ್ಟಣಿಗೆ: ಮರದಮೂಲೆ ನಿವಾಸಿ ಕುಸುಮ ನಿಧನ

0

ಬಡಗನ್ನೂರು: ಕಾಸರಗೋಡು ತಾಲೂಕು ನೆಟ್ಟಣಿಗೆ ಗ್ರಾಮದ ಮರದಮೂಲೆ ನಿವಾಸಿ ಕುಸುಮ (60ವ) ಹೃದಯಾಘಾತದಿಂದ ಜು.10ರಂದು  ಸ್ವಗೃಹದಲ್ವಿ ನಿಧನರಾದರು.

ಮೃತರು ಪತಿ ಬಾಲಕೃಷ್ಣ ಮರದಮೂಲೆ, ಪುತ್ರರಾದ ಪ್ರಕಾಶ್ ಮರದಮೂಲೆ, ಪ್ರವೀಣ್ ಮರದಮೂಲೆ, ಪುತ್ರಿ ಮಮತ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ. 

LEAVE A REPLY

Please enter your comment!
Please enter your name here