ಬಂಗಾರಡ್ಕ ಅದೀತಿ ಅಮ್ಮ ನಿಧನ

0


ಪುತ್ತೂರು: ಬಂಗಾರಡ್ಕ ದಿ ನಾರಾಯಣ ಭಟ್ ಅವರ ಪತ್ನಿ ಅದೀತಿ ಅಮ್ಮ (92ವ) ಸೆ.7ರಂದು ನಿಧನರಾದರು.


ಮೃತರು ಪುತ್ರರಾದ ರಾಮ ಭಟ್, ಜಗದೀಶ ಭಟ್ ಹಾಗೂ ವಿಶ್ವೇಶ್ವರ ಭಟ್ ಬಂಗಾರಡ್ಕ ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here