ಕೈ ಗೀರಿ ಗಂಭೀರಗೊಂಡ ಕೇರಳ ಮೂಲದ ವ್ಯಕ್ತಿ

0

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ನಡೆದ ಘಟನೆ


ಪುತ್ತೂರು: ತನ್ನ ಕೈಯನ್ನು ತಾನೆ ಬ್ಲೇಡ್‌ನಿಂದ ಗೀರಿ ಗಂಭೀರ ಗಾಯಗೊಂಡ ಘಟನೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸೆ.28ರಂದು ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.


ಕೈಯನ್ನು ಗೀರಿ ಕೊಂಡ ವ್ಯಕ್ತಿ ಕೇರಳ ಮೂಲದ ಸಾಬ್ ಜೋಸೆಫ್ ಎಂದು ಮೇಲ್ನೊಟಕ್ಕೆ ಹೇಳಲಾಗುತ್ತಿದೆಯಾದರೂ ಸ್ಪಷ್ಟ ಮಾಹಿತಿ ತಿಳಿದಿಲ್ಲ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here