ಕೂರ್ನಡ್ಕ ನಿವಾಸಿ ಜಿ ವರದರಾಯ ಪ್ರಭು (ಬಬ್ಬಣ್ಣ) ನಿಧನ October 2, 2025 0 FacebookTwitterWhatsApp ಪುತ್ತೂರು: ಕೂರ್ನಡ್ಕ ನಿವಾಸಿ, ದಿನಸಿ ವ್ಯಾಪಾರಿ ಜಿ. ವರದರಾಯ ಪ್ರಭು (ಬಬ್ಬಣ್ಣ) (84 ವ)ರವರು ಸೆ.29ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.