ನಿವೃತ ಪ್ರಾಂಶುಪಾಲ, ಹಿರಿಯ ಕೃಷಿಕ ಕೈಲಾರು ಸುಬ್ರಹ್ಮಣ್ಯ ಭಟ್ ನಿಧನ

0

ಉಪ್ಪಿನಂಗಡಿ: ನಿವೃತ ಪ್ರಾಂಶುಪಾಲ, ಹಿರಿಯ ಕೃಷಿಕ ಕೈಲಾರು ಸುಬ್ರಹ್ಮಣ್ಯ ಭಟ್ ಅ.21ರಂದು ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾದರು.


ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕೈಲಾರು ಮನೆಯವರಾದ ಇವರು ಬೆಳ್ತಂಗಡಿ, ವಾಮದಪದವು ಮತ್ತು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ಪೂರ್ಣ ಪ್ರಮಾಣದಲ್ಲಿ ಕೃಷಿ ಕಾರ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here