ಹೊಸಮಜಲು: ಅಶ್ವತ್ಥ ಗೆಳೆಯರ ಬಳಗದಿಂದ ಭಗತ್ ಸಿಂಗ್ ಜನ್ಮ ದಿನಾಚರಣೆ

0

ನೆಲ್ಯಾಡಿ: ಕೌಕ್ರಾಡಿ-ಹೊಸಮಜಲು ಅಶ್ವತ್ಥ ಗೆಳೆಯರ ಬಳಗದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ರವರ ಜನ್ಮ ದಿನಾಚರಣೆಯನ್ನು ಸೆ.28ರಂದು ಆಚರಿಸಲಾಯಿತು.

ಕಾರ್ಯಕ್ರಮ ನಿರೂಪಕ ಸುರೇಶ್ ಪಡಿಪಂಡರವರು ಭಗತ್ ಸಿಂಗ್‌ರವರ ಆತ್ಮಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ಗೆಳೆಯರ ಬಳಗದ ಹಿರಿಯ ಸದಸ್ಯ ಸುಂದರ ಬಾಣಜಾಲು ಅಧ್ಯಕ್ಷತೆ ವಹಿಸಿದ್ದರು. ಗೆಳೆಯರ ಬಳಗದ ಅಧ್ಯಕ್ಷ ವಂದನ್‌ರವರು ವಂದಿಸಿದರು. ಗೆಳೆಯರ ಬಳಗದ ಸದಸ್ಯ ಲೋಕೇಶ್ ಬಾಣಜಾಲು ನಿರೂಪಿಸಿದರು. ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ವಲಯ, ಶಾಸ್ತಾರೇಶ್ವರ ಗೆಳೆಯರ ಬಳಗ ಹಾರ್ಪಳ, ಸ್ವಾಮಿ ಕೊರಗಜ್ಜ ಕೊಕ್ಕಡ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here