ಬಡಗನ್ನೂರುಃ ನಿಡ್ಪಳ್ಲಿ ಗ್ರಾಮದ ಮುಡಿಪಿನಡ್ಕ ಪಳಂಬೆ ಶೇಖರ ಪೂಜಾರಿ ಇವರ ಗೃಹ ನಿರ್ಮಾಣ ಅಂಗವಾಗಿ ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಕೋಟಿ ಚೆನ್ನಯ ಯಕ್ಷಗಾನ ಬಯಲಾಟ ಫೆ.9 ರಂದು ನಡೆಯಿತು.
©
ಬಡಗನ್ನೂರುಃ ನಿಡ್ಪಳ್ಲಿ ಗ್ರಾಮದ ಮುಡಿಪಿನಡ್ಕ ಪಳಂಬೆ ಶೇಖರ ಪೂಜಾರಿ ಇವರ ಗೃಹ ನಿರ್ಮಾಣ ಅಂಗವಾಗಿ ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಕೋಟಿ ಚೆನ್ನಯ ಯಕ್ಷಗಾನ ಬಯಲಾಟ ಫೆ.9 ರಂದು ನಡೆಯಿತು.