ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಬಕ ಶಾಖೆಯ ಆರಂಭದ ಪೂರ್ವಭಾವಿ ಸಭೆ

0

ಪುತ್ತೂರು: ಬೆಳ್ತಂಗಡಿಯಲ್ಲಿ ಪ್ರಧಾನ ಶಾಖೆ ಹೊಂದಿರುವ ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 21ನೇ ಶಾಖೆಯನ್ನು ಕಬಕದಲ್ಲಿ ಪ್ರಾರಂಭಿಸುವ ಬಗ್ಗೆ ಪೂರ್ವಭಾವಿ ಸಭೆಯು ಕಬಕ ಅಡ್ಯಾಲಯ ದೈವಸ್ಥಾನದ ವಠಾರದಲ್ಲಿ ಜರಗಿತು.

ಕಬಕ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಸಂತೋಷ್, ಬಿಲ್ಲವ ಮುಖಂಡರಾದ ಜಿನ್ನಪ್ಪ ಪೂಜಾರಿ ಮುರ, ಗೀತಾ ಬಾರ್ ಮಾಲಕ ರಾಮಣ್ಣ ಪೂಜಾರಿ, ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, ವಸಂತ ಪೂಜಾರಿ ಶೇವಿರೆ, ವಿಶ್ವನಾಥ ಪೂಜಾರಿ ಶೇವಿರೆ, ಶೀನಪ್ಪ ಪೂಜಾರಿ, ನೀತಾ ನೆಟ್ಲ ಮುಡ್ನೂರು, ಎಸ್ ರಮೇಶ್ ಪೂಜಾರಿ, ಕಲಾವಿದ ಕೃಷ್ಣಪ್ಪ, ಮೋಹನ್ ಗುರ್ಜಿನಡ್ಕ, ಕೇಶವ ಕುಡಿಪ್ಪಾಡಿ, ನಾರಾಯಣ ಪೂಜಾರಿ ಸೂರ್ಯ ಸೇರಿದಂತೆ ಮತ್ತಿತರರು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here