![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು:ಬೊಳುವಾರು ಮಂಜಲ್ಪಡ್ಪು ತಿರುವು ರಸ್ತೆಯಲ್ಲಿ ಕಳೆದ ವರ್ಷ ಅಗಲೀಕರಣ ಮಾಡಿ ತುರ್ತು ಡಾಮರೀಕರಣ ಮಾಡಿದ ರಸ್ತೆಯನ್ನು ಮಾ.23ರಂದು ಮರುಡಾಮರೀಕರಣ ಮಾಡಲಾಯಿತು.
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್ ಅವರು ಕಾಮಗಾರಿ ಪರಿಶೀಲನೆ ನಡೆಸಿದರು. ಈ ಸಂದರ್ಭ ನಗರಸಭೆ ಸ್ಥಳೀಯ ಸದಸ್ಯ ಸಂತೋಷ್ ಬೊಳುವಾರು ಉಪಸ್ಥಿತರಿದ್ದರು.