ಕುಂಜೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏ.29ರಂದು ನಡೆಯುವ ಪ್ರತಿಷ್ಠಾ ವರ್ಧಂತಿ ಹಾಗೂ ಮೇ.2 ಹಾಗೂ 3ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಮಾ.24ರಂದು ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.

ಶ್ರೀದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ, ಅರ್ಚಕ ಸದಾನಂದ ರವಿ, ಕೇಶವ ಭಟ್, ಸದಸ್ಯರಾದ ಚಂದಪ್ಪ ಪೂಜಾರಿ ಕುಂಜೂರು, ಮಹಾಲಿಂಗ ನಾಯ್ಕ ಮಚ್ಚಿಮಲೆ, ವಿಶ್ವನಾಥ ಕುಲಾಲ್ ಮಚ್ಚಿಮಲೆ, ನವೀನ್ ಜಿ.ಟಿ, ಶುಭಕರ ರಾವ್ ಪಿಲಿಪಂಜರ, ಉಮಾವತಿ ಪುರಂದರ ರೈ ಗೆನಸಿನಕುಮೇರು, ಲೀಲಾವತಿ ನಾರಾಯಣ ಗೌಡ ಕುಂಜೂರು, ಭಕ್ತಾದಿಗಳಾದ ಅಶೋಕ ಕುಂಜೂರು, ಲೋಕೇಶ್ ಅಮೈ, ಉದಯ ಬಲ್ಯಾಯ, ಪರಮೇಶ್ವರ ಮಚ್ಚಿಮಲೆ ಮೋಹನ್, ಪ್ರಮೋದ್ ಅಮೈ, ಸಂದೀಪ್, ಜಾಣಪ್ಪ ನಾಯ್ಕ ಮಚ್ಚಿಮಲೆ, ಹೇಮಾವತಿ ಬೊಳ್ಳಾಣ, ಲೀಲಾವತಿ ಬೊಳ್ಳಾಣ, ವನಿತಾ ರೈ, ಸ್ವಾತಿ ಲೋಕೇಶ್, ಅಪೂರ್ವ ಪ್ರಜ್ವಲ್ ರೈ ನೆಲ್ಲಿಕಟ್ಟೆ, ಸುಜಾತ ಸುರೇಶ ಬಲ್ಯಾಯ ಪರ್ಲಡ್ಕ, ಸುರೇಶ ಕುಂಜೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ವಿಶ್ವ ಯುವಕ ಮಂಡಲ, ಶ್ರೀದುರ್ಗಾ ಫ್ರೆಂಡ್ಸ್ ಮಚ್ಚಿಮಲೆ ಇದರ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here