ನರಿಮೊಗರು: ಓಂಕಾರ್ ಬಡಾವಣೆ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

0

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರ ರೂ.10ಲಕ್ಷ ವಿಶೇಷ ಅನುದಾನದಲ್ಲಿ ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಓಂಕಾರ್ ಬಡಾವಣೆ ರಸ್ತೆ ಕಾಂಕ್ರಿಟೀಕರಣಕ್ಕೆ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿತು.

ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಗುದ್ದಲಿ ಪೂಜೆ ನೆರವೇರಿಸಿದರು.

ಹಿರಿಯರಾದ ಮೋಹನ ರೈ ನರಿಮೊಗರು, ನರಿಮೊಗರು ಗ್ರಾ.ಪಂ ಸದಸ್ಯರಾದ ನವೀನ್ ರೈ ಶಿಬರ, ಕೇಶವ ಮುಕ್ವೆ, ಉಮೇಶ್ ಇಂದಿರಾನಗರ, ಗಣೇಶ್ ಮುಕ್ವೆ, ಶರತ್‌ಚಂದ್ರ ಬೈಪಡಿತ್ತಾಯ, ಸ್ಥಳೀಯರಾದ ನವೀನ್ ನಾಯಕ್ ಚಂದ್ರಮ್‌ಸಾಗ್, ಸುರೇಖಾ, ಸುರೇಶ್, ಚಂದ್ರಶೇಖರ ರಾವ್, ದಿನೇಶ್, ಸುಜಯ, ಸುರೇಖಾ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here