ಸಿಟಿಗುಡ್ಡೆ ಶ್ರೀ ಕೃಷ್ಣ ಯುವಕ ಮಂಡಲದ ಸೇವಾ ಯೋಜನೆಯ ಸಹಾಯ ಧನ ಹಸ್ತಾಂತರ

0

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಬೆಳ್ತಂಗಡಿಯ ದೀಪಿಕಾ ಇವರಿಗೆ ಪುತ್ತೂರಿನ ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲ‌ ದ ಮಾರ್ಚ್ ತಿಂಗಳ ಸೇವಾ ಯೋಜನೆಯಡಿಯಲ್ಲಿ ಸಂಗ್ರಹವಾದ ಸಹಾಯಧನವನ್ನು ಅವರಿಗೆ ಹಸ್ತಾಂತರಿಸಲಾಯಿತು‌. ಸಹೃದಯರ ಸಹಾಯದಿಂದ ರೂ. 11,000 ರೂ ಹಸ್ತಾಂತರಿಸಲಾಯಿತು.


ಬಂಟ್ವಾಳದ ಮೂಡೂರು ಪಡೂರು ಜೋಡುಕರೆ ಕಂಬಳದಲ್ಲಿ ‘ಭವತಿ ಬಿಕ್ಷಾಂದೇಹಿ’ ಪರಿಕಲ್ಪನೆಯಲ್ಲಿ ಈ ಧನಸಂಗ್ರಹ ಮಾಡಲಾಗಿತ್ತು. ಈ ವೇಳೆ ನವೀನ್ ಸಿಟಿಗುಡ್ಡೆ, ಕೃಷ್ಣಪ್ಪ ಕಲಾವಿದ, ಪದ್ಮನಾಭ ಹಾಜರಿದ್ದರು.

LEAVE A REPLY

Please enter your comment!
Please enter your name here