ಒಳಮೊಗ್ರು-ಉರ್ವ ಮಹಾಕಾಳಿ ದೈವಸ್ಥಾನಕ್ಕೆ ಶಾಸಕ ಅಶೋಕ್‌ ರೈ ಭೇಟಿ

0

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ವಿಜಯಗಳಿಸಿ ಶಾಸಕನಾಗಿ, ಪ್ರಮಾಣವಚನ ಸ್ವೀಕರಿಸಿ, ಸ್ವಕ್ಷೇತ್ರಕ್ಕೆ ಬಂದ ಶಾಸಕ ಅಶೋಕ್‌ ಕುಮಾರ್‌ ರೈ ಇಂದು ಒಳಮೊಗ್ರು ಗ್ರಾಮದ ಉರ್ವ ಮಹಾಕಾಳಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್‌ ಅಧ್ಯಕ್ಷರಾದ ಅಶೋಕ್‌ ಪೂಜಾರಿ ಬೊಳ್ಳಾಡಿ, ಕುಂಬ್ರ ದುರ್ಗಾಪ್ರಸಾದ್‌ ರೈ, ದೈವಸ್ಥಾನದ ಮೊಕ್ತೇಸರ ವಿಜುಕುಮಾರ್‌ ರೈ ಮುಗೇರು, ಪುರಂದರ ಶೆಟ್ಟಿ ಮುಡಾಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here