ಶುಭವಿವಾಹ: ಸತೀಶ್‌-ಅಕ್ಷತಾ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ರಥಬೀದಿ ಬಳಿಯ ಕಂಬಳಕೋಡಿ ನಿವಾಸಿ ಶ್ರೀಕಾಂತ ಮಹಾದೇವ ನಾಯ್ಕರ ಪುತ್ರಿ ಅಕ್ಷತಾ ಮತ್ತು ಹೊನ್ನಾವರ ತಾಲೂಕು ಕರ್ಕ ಗ್ರಾಮದ ಹೆಗಡೆಹಿತ್ಲು ವಿಶ್ವನಾಥ ಗಣಪತಿ ನಾಯ್ಕರ ಪುತ್ರ ಸತೀಶ್‌ರವರ ವಿವಾಹವು ಮೇ 17ರಂದು ಹೊನ್ನಾವರ ನಾಮಧಾರಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here