ಕೃಷಿಕ ಮುಗೇರಡ್ಕ ಸುರುಳಿಮೂಲೆ ರಾಮಚಂದ್ರ ಪುರುಷರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಪುರುಷರಕಟ್ಟೆ ಸುರುಳಿಮೂಲೆ ಸರಸ್ವತಿ ನಿಲಯದ ಕೃಷಿಕ ರಾಮಚಂದ್ರ ಪುರುಷರವರಿಗೆ ಶ್ರದ್ಧಾಂಜಲಿ ಸಭೆಯು ಜು.30ರಂದು ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.


ನಾಥ ಪಂತಿಯ ಜೋಗಿ ಸಮಾಜದ ಅಧ್ಯಕ್ಷ ಮೋನಪ್ಪ ಪುರುಷ ಮುಗೇರಡಕ್ಕ, ದಯಾನಂದ ಪುರುಷ, ನರಿಮೊಗರು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಣಾಧಿಕಾರಿ ಮಧುಕರ ಆಚಾರ್ಯ ಹಿಂದಾರು, ಪ್ರಗತಿ ಪರ ಕೃಷಿಕ ಶರತ್ ಚಂದ್ರ ಬೈಪಾಡಿತಾಯ ಭಜಪ್ಪಳ, ನರಿಮೊಗರು ಗ್ರಾ.ಪಂ ಸದಸ್ಯ ಉಮೇಶ್ ಇಂದಿರಾನಗರ, ಹರೀಶ್ ಮಾಯಾಂಗಲ, ವೇದನಾಥ್ ಸುವರ್ಣ, ರವೀಂದ್ರ ರೈ ನೆಕ್ಕಿಲು, ಪ್ರಕಾಶ್ ಪುರುಷರಕಟ್ಟೆ, ಬಾಲಕೃಷ್ಣ ಪುರುಷ ಮಂಡೆಕೋಲು, ಸ್ಯಾಕ್ಸಾಫೋನ್ ವಾದಕ ಚಂದ್ರಶೇಖರ್ ಮಂಡೆಕೋಲು, ನಾರಾಯಣ ಮಂಡೆಕೋಲು, ದಾಮೋದರ ಪುರುಷ ಬಾಯರು, ವಸಂತ ಪೂಜಾರಿ ಕಲ್ಲರ್ಪೆ, ರವಿ ಭಾಗ್ಯೋದಯ, ಮೃತರ ಪುತ್ರರಾದ ವಿಶ್ವನಾಥ ಪುರುಷ ಪುರುಷರಕಟ್ಟೆ, ಚಿದಾನಂದ ಎಂ, ಮಗಳು ಪುಷ್ಪಲತಾ, ಅಳಿಯಂದಿರಾದ ದಿನೇಶ್ ಬೆಂಜಾನಪದವ್, ಯತೀಶ್ ಬೆಂಗಳೂರು, ಸೊಸೆಯಂದಿರರು ಹಾಗೂ ಮೊಮಕ್ಕಳು ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here