ಕಾಣಿಯೂರು: ಚಾರ್ವಾಕ ಕುಂಬ್ಲಾಡಿ ಮಾಚಿಲ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ಅಭಿಷೇಕ ತಂಬಿಲಾದಿ ಸೇವೆಗಳು ಅರ್ಚಕ ಗಣಪತಿ ಭಟ್ ಅವರ ನೇತೃತ್ವದಲ್ಲಿ ಆ.21ರಂದು ನಡೆಯಿತು.
ಕಾಣಿಯೂರು: ಚಾರ್ವಾಕ ಕುಂಬ್ಲಾಡಿ ಮಾಚಿಲ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ಅಭಿಷೇಕ ತಂಬಿಲಾದಿ ಸೇವೆಗಳು ಅರ್ಚಕ ಗಣಪತಿ ಭಟ್ ಅವರ ನೇತೃತ್ವದಲ್ಲಿ ಆ.21ರಂದು ನಡೆಯಿತು.