![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕೊಡಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.9ರಂದು ಬೆಳಿಗ್ಗೆ 9ರಿಂದ ಸಂಘದ ಕಚೇರಿ “ಪೇರ್ ಕಡಲ್”ನಲ್ಲಿ ನಡೆಯಲಿದೆ. ಸಂಘದ ಅದ್ಯಕ್ಷ ಕೆ.ವಾಸುದೇವ ಮಯ್ಯರವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಪುತ್ತೂರು: ಕೊಡಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.9ರಂದು ಬೆಳಿಗ್ಗೆ 9ರಿಂದ ಸಂಘದ ಕಚೇರಿ “ಪೇರ್ ಕಡಲ್”ನಲ್ಲಿ ನಡೆಯಲಿದೆ. ಸಂಘದ ಅದ್ಯಕ್ಷ ಕೆ.ವಾಸುದೇವ ಮಯ್ಯರವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.