ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನಕ್ಕೆ ಊಟದ ಬಟ್ಟಲು ಕೊಡುಗೆ

0

ಪುತ್ತೂರು: ಕುರಿಯ ಏಳ್ನಾಡುಗುತ್ತು ಕುಟುಂಬದ ಯಜಮಾನರಾದ ಕೆ ಸೀತಾರಾಮ ರೈ ಮತ್ತು ಹೇಮಾ ಎಸ್ ರೈ ದಂಪತಿಗಳು 42ನೇ ವರ್ಷದ ಮದುವೆ ದಿನದ ಪ್ರಯುಕ್ತ ಸೆ.17 ರಂದು ಕನ್ಯಾ ಸಂಕ್ರಮಣದ ದಿನದಂದು ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನಕ್ಕೆ 100 ಬಟ್ಟಲುಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಸದಸ್ಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here