ಅರಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಡಿಚ್ಚಾರು ನೂತನ ಸಮಿತಿ ರಚನೆ

0

ಅರಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಡಿಚ್ಚಾರು ಅರಿಯಡ್ಕ ಇದರ 2023-2024ನೇ ಸಾಲಿನ ನೂತನ ಸಮಿತಿಯನ್ನು ಪುನರ್ ರಚಿಸಲಾಗಿದ್ದು ಅಧ್ಯಕ್ಷರಾಗಿ ರಾಧಾಕೃಷ್ಣ ಗೌಡ ಕನ್ನಯ ಪ್ರ.ಕಾರ್ಯದರ್ಶಿಯಾಗಿ ರಾಜೇಶ್ ರೈ ಕುತ್ಯಾಡಿ, ಕೋಶಾಧಿಕಾರಿಯಾಗಿ ಕೊರಗಪ್ಪ ಗೌಡ ಮಡ್ಯಂಗಳ, ಉಪಾಧ್ಯಕ್ಷರಾಗಿ ದಿವಾಕರ ಮಣಿಯಾಣಿ ಪೊನ್ನೆತ್ತಳ್ಕ ಮತ್ತು ಪ್ರಮೋದ್ ರೈ ಪನೆಕ್ಕಳ, ಕಾರ್ಯದರ್ಶಿಗಳಾಗಿ ರೋಹಿತ್ ಮಾಯಿಲಕೊಚ್ಚಿ ಮತ್ತು ಜಗದೀಶ್ ಬೇಂಗತ್ತಡ್ಕ ಹಾಗೂ 25 ಸದಸ್ಯರನ್ನು ನೇಮಕ ಮಾಡಲಾಯಿತು.

LEAVE A REPLY

Please enter your comment!
Please enter your name here