ಪಿಎಂಶ್ರೀ ಶಾಲೆಗಳ ರಾಷ್ಟ್ರಮಟ್ಟದ ಕಾರ್ಯಗಾರಕ್ಕೆ ತಾರಾನಾಥ ಸವಣೂರು ಆಯ್ಕೆ

0

ಪುತ್ತೂರು: ಶಿಕ್ಷಣ ಮಂತ್ರಾಲಯ ನವದೆಹಲಿ ವತಿಯಿಂದ NCERT ದೆಹಲಿಯಲ್ಲಿ ಅ.26ರಿಂದ 28ರ ವರೆಗೆ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರ ಮಟ್ಟದ ಪಿಎಂಶ್ರೀ ಶಾಲೆಗಳ ಶೈಕ್ಷಣಿಕ ಕಾರ್ಯಾಗಾರಕ್ಕೆ ದ.ಕ ಜಿಲ್ಲೆಯಿಂದ ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ತಾರಾನಾಥ ಸವಣೂರು ಆಯ್ಕೆಯಾಗಿದ್ದು ಶಿಕ್ಚಣ ಮಂತ್ರಾಲಯ ನಡೆಸುವ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here