ಮಾಡಾವು ಪರವನ್ ಕುಟುಂಬಸ್ಥರ ಆದೂರು ಮನೆತನದ ದೈವಸ್ಥಾನದ ಶಿಲಾನ್ಯಾಸ   

0

ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ,ಸಂತೋಷ್ ನಗರದ ಆದೂರು ಮನೆತನದ ತರುವಾಡು ಮನೆಯಲ್ಲಿ ಜ.4ರಂದು ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಶಿಲಾನ್ಯಾಸ (ಕೆಸರು ಕಲ್ಲು ಹಾಕುವ) ಕಾರ್ಯಕ್ರಮವು ದಾರು ಶಿಲ್ಪಿ ಶ್ರೀ ವೆಂಕಟರಮಣ ಆಚಾರ್ಯ ಮರ್ಕಂಜ ಇವರ ಅಮೃತ ಹಸ್ತದಿಂದ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಿತು.

ಈ ಸಂದರ್ಭದಲ್ಲಿ ಸುರೇಶ ಪೂಜಾರಿ, ವೆಂಕಟರಮಣ ಆಚಾರ್ಯ ಪೇರ್ಲಂಪಾಡಿ,  ಶ್ರೀ ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಆರಾಧನಾ ಟ್ರಸ್ಟ್ ನ ಅಧ್ಯಕ್ಷ ಕೋಟಿ ಪರವ ಮಾಡಾವು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here