ಇಡ್ಕಿದುವಿನಲ್ಲಿ ಹಿಂದೂ ಮನೆಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ

0

ವಿಟ್ಲ: ಇಡ್ಕಿದು ಗ್ರಾಮದ ವಾರ್ಡ್ ಸಂಖ್ಯೆ 19ರ ಇಡ್ಕಿದುವಿನ ಹಿಂದೂ ಮನೆಗಳಿಗೆ ತೆರಳಿ ಕೋಲ್ಪೆಗುತ್ತು ಪಿ. ರಾಜಾರಾಮ ಶೆಟ್ಟಿಯವರ ನೇತೃತ್ವದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾಸ್ಕರ ಅಳಕೆಮಜಲು, ತಿರುಮಲೇಶ್ವರ ಅಳಕೆಮಜಲು, ಉದಯ ಕುಮಾರ್, ಸೀನ ನಾಯ್ಕ್, ಕುಮಾರ್ ಅಳಕೆಮಜಲು, ಮೋನಪ್ಪ ಗುತ್ತು, ರಾಮಣ್ಣ ಕೊಡಂಗೆ, ನಿತಿನ್ ಗುತ್ತು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here