ಶುಭವಿವಾಹ : ಪ್ರದೀಪ್-ತೇಜಸ್ವಿನಿ

0

ಮಂಗಳೂರು ಜೆಪ್ಪಿನಮೊಗರು ಜನಾರ್ದನ ನಾಯಕ್‌ರವರ ಪುತ್ರ ಪ್ರದೀಪ್ ಹಾಗೂ ನರಿಮೊಗರು ಗ್ರಾಮದ ಪುರುಷರಕಟ್ಟೆ (ನಡುಗುಡ್ಡೆ) ಆರ್.ಪಿ ಜಯದೇವ ನಾಯಕ್‌ರವರ ಪುತ್ರಿ ತೇಜಸ್ವಿನಿಯವರ ವಿವಾಹ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಜ.22ರಂದು ನಡೆಯಿತು.

LEAVE A REPLY

Please enter your comment!
Please enter your name here