ಮಂಗಳೂರು ಜೆಪ್ಪಿನಮೊಗರು ಜನಾರ್ದನ ನಾಯಕ್ರವರ ಪುತ್ರ ಪ್ರದೀಪ್ ಹಾಗೂ ನರಿಮೊಗರು ಗ್ರಾಮದ ಪುರುಷರಕಟ್ಟೆ (ನಡುಗುಡ್ಡೆ) ಆರ್.ಪಿ ಜಯದೇವ ನಾಯಕ್ರವರ ಪುತ್ರಿ ತೇಜಸ್ವಿನಿಯವರ ವಿವಾಹ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಜ.22ರಂದು ನಡೆಯಿತು.
ಮಂಗಳೂರು ಜೆಪ್ಪಿನಮೊಗರು ಜನಾರ್ದನ ನಾಯಕ್ರವರ ಪುತ್ರ ಪ್ರದೀಪ್ ಹಾಗೂ ನರಿಮೊಗರು ಗ್ರಾಮದ ಪುರುಷರಕಟ್ಟೆ (ನಡುಗುಡ್ಡೆ) ಆರ್.ಪಿ ಜಯದೇವ ನಾಯಕ್ರವರ ಪುತ್ರಿ ತೇಜಸ್ವಿನಿಯವರ ವಿವಾಹ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಸಭಾಭವನದಲ್ಲಿ ಜ.22ರಂದು ನಡೆಯಿತು.