ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಗಣರಾಜ್ಯೋತ್ಸವ

0

ಪುತ್ತೂರು: ಆದರ್ಶ ಆಸ್ಪತ್ರೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ನ್ಯಾಯವಾದಿ ಶಂಭು ಭಟ್ ನೆರವೇರಿಸಿದರು. ಈ ಸಂದರ್ಭ ಡಾ.ಎಂ ಕೆ ಪ್ರಸಾದ್, ಡಾ ಬಿ ಶ್ಯಾಮ, ಡಾ ಸುಬ್ರಾಯ ಭಟ್ ಡಾ.ಎಸ್ ಎಸ್ ಜ್ಯೋಶಿ, ನಗರಸಭೆ ಮಾಜಿ ಸದಸ್ಯ ಸುಜೀಂದ್ರ ಪ್ರಭು, ವಲೇರಿಯನ್ ಡಯಾಸ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here