ವಿವಾಹ ನಿಶ್ಚಿತಾರ್ಥ: ಹೇಮಂತ್ ಶರ್ಮಾ- ಲಾವಣ್ಯ

0

ಪುತ್ತೂರು : ಕನ್ಯಾನ ಶ್ರೀ ದುರ್ಗಾಪರಮೇಶ್ವರಿ ಪೂಜಾ ಸಾಮಾಗ್ರಿ ಮಾರಾಟ ಮಳಿಗೆ ಇದರ ಮಾಲೀಕ , ಮಂಕುಡೆ ನೆಡ್ಯಾಳ ಕೀರ್ತಿಶೇಷ ಶ್ರೀನಿವಾಸ ಆಚಾರ್ ಮತ್ತು ಯಶೋಧ ದಂಪತಿ ಪುತ್ರ ಹೇಮಂತ್ ಶರ್ಮಾ ಇವರ ವಿವಾಹ ನಿಶ್ಚಿತಾರ್ಥವು ,ಸುಳ್ಯ ತಾಲೂಕಿನ ಪಂಜ ಪೇರಳಕಟ್ಟೆ ನಿವಾಸಿ ವಾಸುದೇವ ಆಚಾರ್ ಮತ್ತು ರತ್ನಾವತಿ ದಂಪತಿಗಳ ಪುತ್ರಿ , ಮಂಗಳೂರಿನ ಕಣಚೂರು ಆಸ್ಪತ್ರೆ ಉದ್ಯೋಗಿ ಲಾವಣ್ಯ‌ರವರೊಂದಿಗೆ ಆ.25 ರಂದು ವಧುವಿನ ಮನೆ ಪಂಜದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here