ಆರ್ಲಪದವು : 35 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ; ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಅ‌.12 ರಂದು ನಡೆಯಲಿರುವ 35 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದ ‌ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಆರ್ಲಪದವು ಕಿನ್ನಿಮಾಣಿ – ಪೂಮಾಣಿ, ಪಿಲಿಭೂತ ದೈವಸ್ಥಾನದ ಎದುರು ಸೆ.1ರಂದು ಜರುಗಿತು.

ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಆರ್ಲಪದವು ಕಿನ್ನಿಮಾಣಿ- ಪೂಮಾಣಿ ,ಪಿಲಿಭೂತ  ದೈವಸ್ಥಾನದ  ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

 ಪಾಣಾಜೆ ಕೃಷಿಪತ್ತಿನ ಸಹಕಾರಿ ಸಂಘಧ ಉಪಾಧ್ಯಕ್ಷ ಡಾ.ಅಖಿಲೇಶ್ ಪಿ.ಎಂ. ಅರ್ಧಮೂಲೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕ ತಮ್ಮಣ್ಣ ನಾಯ್ಕ ಸುಡುಕುಳಿ, ಶಾರದೋತ್ಸವ ಸಮಿತಿಯ ಅಧ್ಯಕ್ಷ ಪುಷ್ಪರಾಜ ರೈ ಕೋಟೆ, ಉಪಾಧ್ಯಕ್ಷ ರವಿಶಂಕರ್ ಶರ್ಮ ಬೊಳ್ಳುಕಲ್ಲು, ಪ್ರಧಾನ ಕಾರ್ಯದರ್ಶಿ ಉಮೇಶ್ ಬಲ್ಯಾಯ ಕೊಂದಲಡ್ಕ, ಜತೆ ಕಾರ್ಯದರ್ಶಿ ಸಂತೋಷ್ ರೈ ಗಿಳಿಯಾಲು ಮತ್ತು  ಕಾರ್ಯಕಾರಿ ಸಮಿತಿ ಸದಸ್ಯರಾದ ಸದಾಶಿವ ರೈ ಸೂರಂಬೈಲು,  ರಮಾನಾಥ ರೈ ಪಡ್ಯಂಬೆಟ್ಟು, ರಘುನಾಥ ಪಾಟಾಳಿ ಅಪಿನಿಮೂಲೆ, ಸುಭಾಸ್ ರೈ ಚಂಬರಕಟ್ಟ, ಶ್ರೀಹರಿ ನಡುಕಟ್ಟ, ನಾರಾಯಣ ಪೂಜಾರಿ ತೂಂಬಡ್ಕ, ಜಯರಾಮ ರೈ ಚಂಬರಕಟ್ಟ, ಮನೋಜ್ ರೈ ಸೂರಂಬೈಲು, ಯತೀಶ್ ರೈ ಪಡ್ಯಂಬೆಟ್ಟು, ಜಿ.ಎಸ್. ಹರೀಶ್ ಆರ್ಲಪದವು, ಅಣ್ಣು ನಾಯ್ಕ ತೂಂಬಡ್ಕ ಹಾಗೂ ಪ್ರಚಾರ ಸಮಿತಿಯ ಸದಸ್ಯರಾದ ಪ್ರವೀಣ್ ಶೆಟ್ಟಿ ಸೂರಂಬೈಲು, ಆಯುಧ ಪೂಜೆ ಸಮಿತಿಯ ಸದಸ್ಯರಾದ ರಘುನಾಥ ರೈ ಗುವೆಲ್ ಗದ್ದೆ ಹಾಗೂ ಭಕ್ತಾದಿಗಳಾದ ಭಾಸ್ಕರ ಪೂಜಾರಿ, ಸುರೇಶ್ ಪೂಜಾರಿ ,  ಅಕ್ಷಜ್  ರೈ , ಶೀನಪ್ಪ ಪೂಜಾರಿ, ಕುಶ ರೈ, ರಕ್ಷಿತ್ ರೈ, ಸೀತಾರಾಮ ರೈ, ಅಭಿತ್ ರೈ, ನವೀನ್ ರೈ, ಭರತೇಶ್, ರಾಧ ಕುಲಾಲ್,  ಸುಬ್ಬಣ್ಣ ನಾಯ್ಕ, ರಾಜೇಶ್ ಪೂಜಾರಿ, ಚನಿಯಪ್ಪ ನಾಯ್ಕ, ಗೋಪಾಲಕೃಷ್ಣ, ಮಹಾಲಿಂಗ, ವಾಸು ನಾಯ್ಕ, ರಾಮಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here