ಆರ್ಲಪದವು ನೂತನ ದೈವಸ್ಥಾನದ ದಾರಂದ ಮುಹೂರ್ತ, ನಿಧಿಕುಂಭ ಸಮರ್ಪಣೆ

0

ಪಾಣಾಜೆ: ಇಲ್ಲಿನ ಆರ್ಲಪದವು ಶ್ರೀ ಕಿನ್ನಿಮಾಣಿ-ಪೂಮಾಣಿ, ಹುಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ನಡೆಯುತ್ತಿದ್ದು, ನೂತನ ದೈವಸ್ಥಾನದ ದಾರಂದ ಮುಹೂರ್ತ ಮತ್ತು ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿಗಳಾದ ವೇ.ಮೂ. ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಸೆ. 5 ರಂದು ನಡೆಯಿತು.

ಬೆಳಿಗ್ಗೆ 8.01 ರ ಕನ್ಯಾ ಲಗ್ನದ ಶುಭ ಮುಹೂರ್ತದಲ್ಲಿ ದಾರಂದ ಮುಹೂರ್ತ ಮತ್ತು ನಿಧಿಕುಂಭ ಸಮರ್ಪಣೆ ಜರುಗಿತು.

LEAVE A REPLY

Please enter your comment!
Please enter your name here