ಪುಣ್ಚಪ್ಪಾಡಿ : ಸಸಿ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ ಬಾಲಕಿ

0

ಸವಣೂರು : ಸಮರ್ಥ ಜನ ಸೇವಾಟ್ರಸ್ಟ್ ಪುಣ್ಚಪ್ಪಾಡಿ ಇದರ ವತಿಯಿಂದ ನಡೆಯುವ ಬಾಲಗೋಕುಲ ಸಂಸ್ಕಾರ ಶಿಕ್ಷಣದ ವಿದ್ಯಾರ್ಥಿನಿ ಕು.ಕೃತಿ ತಾರಾನಾಥ ಹುಟ್ಟು ಹಬ್ಬವನ್ನು ಸಸಿ ನೆಡುವುದರ ಮೂಲಕ‌ ಆಚರಿಸಲಾಯಿತು.

ಈ ಸಂದರ್ಭಗಳಲ್ಲಿ ಟ್ರಸ್ಟ್ ನ ಅಧ್ಯಕ್ಷ ಗಿರಿ ಶಂಕರ ಸುಲಾಯ,ಕಾರ್ಯದರ್ಶಿ ಮಹೇಶ್ ಕೆ ಸವಣೂರು, ಟ್ರಸ್ಟಿ,ರಾಜೇಶ್ವರಿ ಕನ್ಯಾಮಂಗಲ,ಸದಸ್ಯರಾದ ಲಿಂಗಪ್ಪ ರೈ ಚೆಂಬುತ್ತೊಡಿ,ಪ್ರಶಾಂತ್ ಗುಂಡಿಯಡ್ಕ,ಮೋಹಿತ್ ಪೂಜಾರಿಮೂಲೆ, ರಮೇಶ್ ಕುಮಾರ ಮಂಗಲ,ರಜಿನಿ ತೋಡತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here