ಪುತ್ತೂರು ಶಾರದೋತ್ಸವ, ಇಂದು (ಅ.2) ಹೊರೆಕಾಣಿಕೆ ಮೆರವಣಿಗೆ

0

ಪುತ್ತೂರು: 90ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವ ಅಂಗವಾಗಿ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.2ರಂದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ಅ.2ರಂದು ಸಂಜೆ 4ಕ್ಕೆ ದರ್ಬೆ ವೃತ್ತದ ಬಳಿ ಮೆರವಣಿಗೆಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ ಚಾಲನೆ ನೀಡಲಿದ್ದಾರೆ.

ಬಳಿಕೆ ಮುಖ್ಯರಸ್ತೆಯಿಂದಾಗಿ ಮೆರವಣಿಗೆ ಭಜನಾ ಮಂದಿರಕ್ಕೆ ಹೊರೆಕಾಣಿಕೆ ಸಮರ್ಪಣೆಯಾಗಲಿದೆ.

ಹೊರೆಕಾಣಿಕೆ ಭಜನಾ ಮಂದಿರದಲ್ಲಿ ನೀಡುವವರು ಅ.2ರ ಬೆಳಿಗ್ಗೆ 11.30ರ ಒಳಗೆ ನೀಡುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.


LEAVE A REPLY

Please enter your comment!
Please enter your name here