ಮಾಡಾವು ಪರವನ್ ಕುಟುಂಬಸ್ಥರ ಆದೂರು ಮನೆತನದ ತರವಾಡು ಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ – ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ,ಸಂತೋಷ್ ನಗರದಲ್ಲಿ ,ನೂತನವಾಗಿ ನಿರ್ಮಿಸಿದ ಆದೂರು ಮನೆತನದ ಮಾಡಾವು ತರುವಾಡು ಮನೆಯಲ್ಲಿ ಅ.5ರಂದು ಹುಲಿ ಚಾಮುಂಡಿ, ಅಣ್ಣಪ್ಪಪಂಜುರ್ಲಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯು, ಹುಲಿ ಚಾಮುಂಡಿ ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಆರಾದನಾ ಟ್ರಸ್ಟ್ (ರಿ) ಅಧ್ಯಕ್ಷ ಕೋಟಿ ಪರವ ಮಾಡಾವು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೈವ ದೇವರುಗಳ ಪರಿಚಾರಕರು, ದೈವಸ್ಥಾನದ ಟ್ರಸ್ಟಿಗಳು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here