ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ದೀಪೋತ್ಸವ ಅಂಗವಾಗಿ ಶ್ರಮದಾನ

0

ಬಡಗನ್ನೂರು: ಪಡುಮಲೆ ಸಾಮೂಹಿಕ ಕಾರ್ತಿಕ ಪೂಜೆ ಮತ್ತು ದೀಪೋತ್ಸವ ಅಂಗವಾಗಿ ಮಹಿಳಾ ಸ್ವಯಂಸೇವಕರಿಂದ ಮತ್ತು ನಿತ್ಯ ಸ್ವಯಂ ಸೇವಕರಿಂದ ಬೆಳಗಿನಿಂದಲೇ ಅಣತೆ  ಶುದ್ಧೀಕರಿಸಿ ಶ್ರಮದಾನ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here