ಪುತ್ತೂರು: ಡಿಸೆಂಬರ್ ತಿಂಗಳಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಪುತ್ತೂರಿನ ಬನ್ನೂರಿನ ವೈಶಾಲಿ ಪ್ರಭು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಪುತ್ತೂರಿನ ದಾಮೋದರ ಎಂಡ್ ಕೋ.ನಲ್ಲಿ ತರಬೇತಿ ಪಡೆದಿದ್ದಾರೆ. ಬನ್ನೂರಿನ ವಿವೇಕಾನಂದ ಪ್ರಭು, ವೃಂದಾ ಕೆ ಪ್ರಭು ದಂಪತಿ ಪುತ್ರಿ.