ಪುತ್ತೂರು: ಕೇಂದ್ರ ಸಿಬಿಎಸ್ಸಿ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ ಸಿಟಿಇಟಿ ನಲ್ಲಿ ಬೆಳ್ಳಾರೆ ತಡಗಜೆ ಪ್ರಜ್ವಲ್ ನಾಯಕ್ ಟಿರವರ ಪತ್ನಿ ಹರ್ಷಿತಾ ಕೆ ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ. ಇವರು ಬಿ.ಎಡ್ ಪದವಿಯನ್ನು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಪೊರೈಸಿದ್ದು, ಪ್ರಸ್ತುತ ಎಸ್ .ವಿ .ಎಸ್ ಇಂಗ್ಲಿಷ್ ಸ್ಕೂಲ್ ವಿದ್ಯಾಗಿರಿ ಬಂಟ್ವಾಳ ಇಲ್ಲಿ ಪ್ರೌಢ ಶಾಲೆಗೆ ಶಿಕ್ಷಕಿಯಾಗಿರುತ್ತಾರೆ.