ಪುತ್ತೂರು: ಕಡಬ ತಾಲೂಕು ಕೊಯಿಲ ಗ್ರಾಮದ ನಡುಗುಡ್ಡೆ ಜನಾರ್ದನ ಆಚಾರ್ಯರ ಪುತ್ರಿ ವೇದಾವತಿ ಹಾಗೂ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಅಣವುದಪಲ್ಕೆ ಬಜಿಲ ಶ್ರೀನಿವಾಸ ಆಚಾರ್ಯರ ಪುತ್ರ ಬಾಲಕೃಷ್ಣರವರ ವಿವಾಹವು ಎ.17ರಂದು ಉಪ್ಪಿನಂಗಡಿ ಶ್ರೀ ಗುರುಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು.
ಪುತ್ತೂರು: ಕಡಬ ತಾಲೂಕು ಕೊಯಿಲ ಗ್ರಾಮದ ನಡುಗುಡ್ಡೆ ಜನಾರ್ದನ ಆಚಾರ್ಯರ ಪುತ್ರಿ ವೇದಾವತಿ ಹಾಗೂ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಅಣವುದಪಲ್ಕೆ ಬಜಿಲ ಶ್ರೀನಿವಾಸ ಆಚಾರ್ಯರ ಪುತ್ರ ಬಾಲಕೃಷ್ಣರವರ ವಿವಾಹವು ಎ.17ರಂದು ಉಪ್ಪಿನಂಗಡಿ ಶ್ರೀ ಗುರುಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು.