ಪುತ್ತೂರಿನಲ್ಲಿ ಕಳೆದ 21 ವರ್ಷಗಳಿಂದ ಯಶ್ವಸಿಯಾಗಿ ಕಾರ್ಯನಿರ್ವಹಿಸುತ್ತಿರುವ ನೆಲ್ಲಿಕಟ್ಟೆ ಈಶ ವಿದ್ಯಾಲಯದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಕುಣಿತ ಭಜನಾ ತರಬೇತಿ ಆರಂಭಗೊಳ್ಳಲಿದೆ. ಸದಾನಂದ ಆಚಾರ್ಯ ಕಾಣಿಯೂರುರವರು ತರಬೇತಿ ನೀಡಲಿದ್ದು, ಆಸಕ್ತರು ಸಂಸ್ಥೆಯ 8722293944 9448153379 ಕರೆಮಾಡಿ ದಾಖಲಾತಿ ಮಾಡಿಕೊಳ್ಳುವಂತೆ ಈಶ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.