ಶುಭವಿವಾಹ: ರಮೇಶ(ಜಗದೀಶ)-ಅಕ್ಷತ Posted by suddinews22 Date: May 09, 2022 in: Uncategorized, ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಶುಭಾಶಯ/ಶುಭಾರಂಭ Leave a comment 40 Views ಕಡಬ ತಾಲೂಕು ಕೊಯಿಲ ಗ್ರಾಮದ ನಡುಗುಡ್ಡೆ ಸುಂದರ ಆಚಾರ್ಯರವರ ಪುತ್ರ ರಮೇಶ(ಜಗದೀಶ) ಹಾಗೂ ಕಡಬ ತಾಲೂಕು ಕೊಯಿಲ ಗ್ರಾಮದ ಕಾಯರಟ್ಟ ಕೇಶವ ಆಚಾರ್ಯರವರ ಪುತ್ರಿ ಅಕ್ಷತರವರ ವಿವಾಹ ಎ.೨೫ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.