ಪುತ್ತೂರು: ಸವಣೂರು ಅನನ್ಯ ಜುವೆಲ್ಸ್ ವತಿಯಿಂದ ಸಂಸ್ಥೆಯ ಮಾಲಕ ಪದ್ಮನಾಭ ಆಚಾರ್ಯ ಹಾಗೂ ವೀಣಾ ಪದ್ಮನಾಭರವರು ಮೇ 30 ರಂದು ಸವಣೂರಿನಲ್ಲಿ ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸವಣೂರು ಕೆ.ಸೀತಾರಾಮ ರೈರವರನ್ನು ಸನ್ಮಾನಿಸಿ ಗೌರವಿಸಿದರು.
ಪುತ್ತೂರು: ಸವಣೂರು ಅನನ್ಯ ಜುವೆಲ್ಸ್ ವತಿಯಿಂದ ಸಂಸ್ಥೆಯ ಮಾಲಕ ಪದ್ಮನಾಭ ಆಚಾರ್ಯ ಹಾಗೂ ವೀಣಾ ಪದ್ಮನಾಭರವರು ಮೇ 30 ರಂದು ಸವಣೂರಿನಲ್ಲಿ ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸವಣೂರು ಕೆ.ಸೀತಾರಾಮ ರೈರವರನ್ನು ಸನ್ಮಾನಿಸಿ ಗೌರವಿಸಿದರು.