ಪುತ್ತೂರು: ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಮುಂಡೂರಿನಲ್ಲಿ ಆಚರಿಸಲಾಯಿತು.
ಮಂಡಲದ ಉಪಾಧ್ಯಕ್ಷ ವಿಜಯ ಕೋರಂಗ ಮಾತನಾಡಿದರು. ಶಕ್ತಿ ಕೇಂದ್ರದ ಪ್ರಭಾರಿ ಮೀನಾಕ್ಷಿ ಮಂಜುನಾಥ್ ಶಕ್ತಿ ಕೇಂದ್ರದ ಅಧ್ಯಕ್ಷ ಉಮೇಶ್ ಅಂಬಟ, ಸರ್ವೆ ಶಕ್ತಿ ಕೇಂದ್ರದ ಅಧ್ಯಕ್ಷ ಅಶೋಕ್ ರೈ ಸೊರಕೆ, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಎನ್, ಉಪಾಧ್ಯಕ್ಷೆ ಪ್ರೇಮ, ಗ್ರಾ.ಪಂ ಸದಸ್ಯರಾದ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಚಂದ್ರಶೇಖರ ಎನ್ಎಸ್ಡಿ, ಕಾವ್ಯ ಕಡ್ಯ, ಯಶೋಧ ಅಜಲಾಡಿ, ಕರುಣಾಕರ ಗೌಡ ಎಲಿಯ, ಅರುಣಾ ಕಣ್ಣಾರ್ನೂಜಿ, ಅಶೋಕ್ ಕುಮಾರ್ ಪುತ್ತಿಲ, ದುಗ್ಗಪ್ಪ ಕಡ್ಯ, ಬೂತ್ ಅಧ್ಯಕ್ಷ ಸದಾಶಿವ ಶೆಟ್ಟಿ ಪಟ್ಟೆ, ಗೌತಮ್ ರೈ ಸರ್ವೆ, ಪದ್ಮಯ್ಯ ಗೌಡ ಕಡ್ಯ, ರೈತ ಮೋರ್ಚಾದ ಅಧ್ಯಕ್ಷ ಸುರೇಶ್ ಕಣ್ಣಾರಾಯ ಬನರಿ, ಕೆಡಿಪಿ ಸದಸ್ಯ ಅಬ್ದುಲ್ ಕುಂಞಿ ಪಟ್ಟೆ, ಜನಾರ್ದನ ಪೂಜಾರಿ ಕುರೆಮಜಲು, ರಮೇಶ್ ಗೌಡ ಪಜಿಮಣ್ಣು, ಉಮೇಶ್ ಗೌಡ ಗುತ್ತಿನ ಪಾಲು, ಜನಾರ್ದನ ಪೂಜಾರಿ, ವಾಸುದೇವ ಸಾಲ್ಯಾನ್ ಪಜಿಮಣ್ಣು, ಆನಂದ ಪೂಜಾರಿ ದಂಡ್ಯನಕುಕ್ಕು ಉಪಸ್ಥಿತರಿದ್ದರು.