ಪುತ್ತೂರು: ಜೆಸಿಐಯ ಜೋಡುಮಾರ್ಗ ನೇತ್ರಾವತಿ ಘಟಕದವರು ಪರಿಸರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ದ.ಕ.ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಪರಿಸರ ಗೀತೆ ರಚನಾ ಸ್ಪರ್ಧೆಯಲ್ಲಿ ಕೋಡಿಂಬಾಡಿ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಜ್ಞಾ ಬಿ.ಎಸ್.ಪ್ರಥಮ ಸ್ಥಾನ ಪಡೆದು ನಗದು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
Home ಚಿತ್ರ ವರದಿ ಜಿಲ್ಲಾಮಟ್ಟದ ಪರಿಸರ ಗೀತೆ ರಚನಾ ಸ್ಪರ್ಧೆಯಲ್ಲಿ ಶಾಂತಿನಗರ ಪ್ರೌಢಶಾಲಾ ವಿದ್ಯಾರ್ಥಿನಿ ಪ್ರಜ್ಞಾ ಪ್ರಥಮ