ಪುತ್ತೂರು: ನೆಲ್ಲಿಕಟ್ಟೆ ಕಿ.ಪ್ರಾ.ಶಾಲಾ ಕಟ್ಟಡಕ್ಕೆ ಜೂ. 29ರ ರಾತ್ರಿ ಮರದ ಗೆಲ್ಲೊಂದು ಬಿದ್ದು ಹಾನಿಯಾಗಿದೆ.
ಶಾಲೆಯ ಕಟ್ಟಡಕ್ಕೆ ಬಿದ್ದ ಮರದ ಗೆಲ್ಲಿನಿಂದ ಶಾಲೆಯ ಹಂಚು ಪಕ್ಕಾಸುಗಳಿಗೆ ಹಾನಿಯಾಗಿತ್ತು. ಜೂ.30ರಂದು ಪುತ್ತೂರು ನಗರಸಭೆಯಿಂದ ಕಾರ್ಯಾಚರಣೆ ನಡೆಸಿದ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಲಾಗಿದೆ.